ವಿಷ್ಣುವಿನ ತತ್ತ್ವ ಮಂತ್ರಗಳು

69.4K

Comments

Gp443

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

ಸ್ವರ್ಗಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೂ ಇರಬಹುದು?

ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.

Quiz

ಮಹಾತ್ಮಾಗಾಂಧಿಯವರು ಯಾವ ರೀತಿಯ ಜಪವನ್ನು ಶಿಫಾರಸ್ಸು ಮಾಡಿದರು?

ಓಂ ಯಂ ನಮಃ ಪರಾಯ ಪೃಥಿವ್ಯಾತ್ಮನೇ ನಮಃ ಓಂಣಾಂ ನಮಃ ಪರಾಯ ಅಬಾತ್ಮನೇ ನಮಃ ಓಂ ಯಂ ನಮಃ ಪರಾಯ ತೇಜ ಆತ್ಮನೇ ನಮಃ ಓಂ ರಾಂ ನಮಃ ಪರಾಯ ವಾಯ್ವಾತ್ಮನೇ ನಮಃ ಓಂ ನಾಂ ನಮಃ ಪರಾಯಾಕಾಶಾತ್ಮನೇ ನಮಃ ಓಂ ಮೋಂ ನಮಃ ಪರಾಯ ಅಹಂಕಾರಾತ್ಮನೇ ನಮಃ ಓಂ ನಂ ನಮಃ ಪರಾಯ ಮಹದಾತ್ಮನೇ ನಮಃ ಓಂ ಓಂ ನಮಃ ಪರ....

ಓಂ ಯಂ ನಮಃ ಪರಾಯ ಪೃಥಿವ್ಯಾತ್ಮನೇ ನಮಃ ಓಂಣಾಂ ನಮಃ ಪರಾಯ ಅಬಾತ್ಮನೇ ನಮಃ ಓಂ ಯಂ ನಮಃ ಪರಾಯ ತೇಜ ಆತ್ಮನೇ ನಮಃ ಓಂ ರಾಂ ನಮಃ ಪರಾಯ ವಾಯ್ವಾತ್ಮನೇ ನಮಃ ಓಂ ನಾಂ ನಮಃ ಪರಾಯಾಕಾಶಾತ್ಮನೇ ನಮಃ ಓಂ ಮೋಂ ನಮಃ ಪರಾಯ ಅಹಂಕಾರಾತ್ಮನೇ ನಮಃ ಓಂ ನಂ ನಮಃ ಪರಾಯ ಮಹದಾತ್ಮನೇ ನಮಃ ಓಂ ಓಂ ನಮಃ ಪರಾಯ ಪ್ರಕೃತ್ಯಾತ್ಮನೇ ನಮಃ

Copyright © 2024 | Vedadhara | All Rights Reserved. | Designed & Developed by Claps and Whistles
| | | | |