ಅಯ್ಯಪ್ಪ ಸ್ವಾಮಿ - ವೇದಮಂತ್ರ

82.2K

Comments

ez75e

ಹನುಮಾನ್ ಚಾಲೀಸಾದ ಮಹತ್ವವೇನು?

ಹನುಮಾನ್ ಚಾಲೀಸಾವು ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವೈಭವೀಕರಿಸುವ ಗೋಸ್ವಾಮಿ ತುಳಸೀದಾಸರು ರಚಿಸಿದ ಭಕ್ತಿಗೀತೆಯಾಗಿದೆ. ರಕ್ಷಣೆ, ಧೈರ್ಯ ಮತ್ತು ಆಶೀರ್ವಾದದ ಅಗತ್ಯವಿರುವ ಸಮಯದಲ್ಲಿ ಅಥವಾ ದೈನಂದಿನ ದಿನಚರಿಯ ಭಾಗವಾಗಿ ನೀವು ಅದನ್ನು ಪಠಿಸಬಹುದು

ಸ್ವರ್ಗಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೂ ಇರಬಹುದು?

ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.

Quiz

ಕಡಲಾಗ್ನಿಯ ಹೆಸರೇನು?

ಓಂ ಅಗ್ನೇ ಯಶಸ್ವಿನ್ ಯಶಸೇಮಮರ್ಪಯೇಂದ್ರಾವತೀಮಪಚಿತೀಮಿಹಾವಹ. ಅಯಂ ಮೂರ್ಧಾ ಪರಮೇಷ್ಠೀ ಸುವರ್ಚಾಃ ಸಮಾನಾನಾಮುತ್ತಮಶ್ಲೋಕೋ ಅಸ್ತು. ಭದ್ರಂ ಪಶ್ಯಂತ ಉಪಸೇದುರಗ್ರೇ ತಪೋ ದೀಕ್ಷಾಮೃಷಯಃ ಸುವರ್ವಿದಃ. ತತಃ ಕ್ಷತ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಅಭಿಸನ್ನಮಂತು.....

ಓಂ ಅಗ್ನೇ ಯಶಸ್ವಿನ್ ಯಶಸೇಮಮರ್ಪಯೇಂದ್ರಾವತೀಮಪಚಿತೀಮಿಹಾವಹ.
ಅಯಂ ಮೂರ್ಧಾ ಪರಮೇಷ್ಠೀ ಸುವರ್ಚಾಃ ಸಮಾನಾನಾಮುತ್ತಮಶ್ಲೋಕೋ ಅಸ್ತು.
ಭದ್ರಂ ಪಶ್ಯಂತ ಉಪಸೇದುರಗ್ರೇ ತಪೋ ದೀಕ್ಷಾಮೃಷಯಃ ಸುವರ್ವಿದಃ.
ತತಃ ಕ್ಷತ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಅಭಿಸನ್ನಮಂತು.
ಧಾತಾ ವಿಧಾತಾ ಪರಮೋತ ಸಂದೃಕ್ ಪ್ರಜಾಪತಿಃ ಪರಮೇಷ್ಠೀ ವಿರಾಜಾ.
ಸೋಮಾಶ್ಛಂದಾಂಸಿ ನಿವಿದೋ ಮ ಆಹುರೇತಸ್ಮೈ ರಾಷ್ಟ್ರಮಭಿಸನ್ನಮಾಮ.
ಅಭ್ಯಾವರ್ತಧ್ವಮುಪಮೇತ ಸಾಕಮಯಂ ಶಾಸ್ತಾಧಿಪತಿರ್ವೋ ಅಸ್ತು.
ಅಸ್ಯ ವಿಜ್ಞಾನಮನುಸಂರಭಧ್ವಮಿಮಂ ಪಶ್ಚಾದನು ಜೀವಾಥ ಸರ್ವೇ.

Copyright © 2024 | Vedadhara | All Rights Reserved. | Designed & Developed by Claps and Whistles
| | | | |