ಅಡೆತಡೆ ನಿವಾರಣೆ ದುರ್ಗಾ ಮಂತ್ರ

99.8K

Comments

p4iGj

ವೇದಗಳನ್ನು ಯಾರು ಬರೆದವರು?

ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

Quiz

ಯಾವ ಮಾಸದಲ್ಲಿ ಗೋದಾನವನ್ನು ಮಾಡಿದರೆ ಪ್ರಯೋಜನಕಾರಿಯಾಗುವುದು?

ಓಂ ಕ್ಲೀಂ ಸರ್ವಾಬಾಧಾಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ . ಏವಮೇವ ತ್ವಯಾ ಕಾರ್ಯಂ ಅಸ್ಮದ್ವೈರಿವಿನಾಶನಂ ಕ್ಲೀಂ ನಮಃ ......

ಓಂ ಕ್ಲೀಂ ಸರ್ವಾಬಾಧಾಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ .
ಏವಮೇವ ತ್ವಯಾ ಕಾರ್ಯಂ ಅಸ್ಮದ್ವೈರಿವಿನಾಶನಂ ಕ್ಲೀಂ ನಮಃ ..

Copyright © 2024 | Vedadhara | All Rights Reserved. | Designed & Developed by Claps and Whistles
| | | | |